![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಬಂಟ್ವಾಳ ಸಹಕಾರಿ ಬ್ಯಾಂಕ್ನ ಸ್ಥಾಪಕ ನಿರ್ದೇಶಕ ಬಂಟ್ವಾಳ ಎಸ್.ವಿ.ಎಸ್ ಕಾಲೇಜು ರಸ್ತೆ ನಿವಾಸಿ ಜನಾರ್ದನ ಕೆ(73ವ.)ರವರು ಜು.3ರ ನಸುಕಿನ ಜಾವ ನಿಧನರಾದರು.
ಬಿಎಮ್ಎಸ್ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಅವರು ಹಲವಾರು ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡಿದವರಾಗಿದ್ದರು.ಮೃತರು ಪತ್ನಿ ವಿಮಲ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.