ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ- ರಕ್ಷಕ ಸಂಘ

0

ಅಧ್ಯಕ್ಷರಾಗಿ ಉಮೇಶ್ ಕೆ. ಎಂ.ಬಿ, ಉಪಾಧ್ಯಕ್ಷರಾಗಿ ಜ್ಞಾನೇಶ್ವರಿ ಬರೆಪ್ಪಾಡಿ ಪುನರಾಯ್ಕೆ

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ- ರಕ್ಷಕ ಸಂಘದ ಸಭೆಯು ನಡೆಯಿತು. ಈ ಸಂದರ್ಭದಲ್ಲಿ 2023 – 24ನೇ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಉಮೇಶ್ ಕೆ ಎಂ. ಬಿ ಮತ್ತು ಉಪಾಧ್ಯಕ್ಷರಾಗಿ ಜ್ಞಾನೇಶ್ವರಿ ಬರೆಪ್ಪಾಡಿ ಅವರನ್ನು ಪುನರಾಯ್ಕೆ ಮಾಡಲಾಯಿತು. ಉಳಿದಂತೆ ತರಗತಿವಾರು ಪೋಷಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಧ್ರುವ ಕುಮಾರ್, ಸವಿತಾ ಬಿ, ಸುನಿಲ್ ರೈ ಪೆರುವಾಜೆ, ರಜನಿ ಯು ರೈ ಮಾದೋಡಿ, ಅಶೋಕ್ ಕುಮಾರ್ ಎ ಕೆ, ಸುಮಾ ಕುದ್ವ, ಸುಬ್ರಹ್ಮಣ್ಯ ಕಲ್ಪಡ,ಪೂರ್ಣಿಮಾ, ಕೇಶವ ಕೆ ಪಿ ,ರಚನಾ ಕೆ, ಸುಲಕ್ಷಣ್ ರೈ ಪೈಕ, ಪ್ರಮೀಳಾ ಆರ್. ರೈ, ಎಂ ಜಗನ್ನಾಥ ರೈ, ಯಶಲತಾ ಎಚ್, ಹರಿಪ್ರಸಾದ್ ಕೆ , ನಿಶಾ ಯಸ್, ರವೀಂದ್ರ ರೈ ಟಿ ,ರಮ್ಯಾ ಎಂ, ಪ್ರಭಾಕರ ಆಳ್ವಾ, ಸುಜಿತ ಕೆ, ದಿವೀಶ್ ಮುರುಳ್ಯ, ಸುನಿಲ್ ರೈ ಬಲ್ಕಾಡಿ , ಸುವರ್ಣ, ಮುತ್ತುಸ್ವಾಮಿ, ಜನಾರ್ದನ ಆಚಾರ್ಯ ಕಾಣಿಯೂರು, ಮಮತಾ ಎಮ್, ದಾಮೋದರ ಆಳ್ವ, ಬೆಳಿಯಪ್ಪ ಗೌಡ, ಸರೋಜಾ ವಿ, ಕುಸುಮಾಧರ , ಭಾರತಿ, ಸುರೇಶ್ ಆಚಾರ್ಯ ಅಬೀರ, ಪುಷ್ಪಾವತಿ ಜಿ, ವೆಂಕಟರಮಣ ಗೌಡ , ರಾಧಾ ಎಲ್ ಕೆ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here