ಮಳೆ ನೀರಿನಿಂದ ತುಂಬಿ ತುಳಕಿದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಕರೆ

0

ಪುತ್ತೂರು: ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿರುವ ಕೋಟಿಚೆನ್ನಯ ಜೋಡು ಕರೆ ಕಂಬಳದ ಕರೆ ಮಳೆ ನೀರಿನಿಂದ ತುಂಬಿ ತುಳುಕಿದೆ.
ಮಳೆ ನೀರು ಕಂಬಳದ ಕರೆಯಲ್ಲಿ ತುಂಬಿ ಹೊರಚೆಲ್ಲುತ್ತಿದೆ.ಆದರೆ ಕಂಬಳದ ಕರೆಯಿಂದ ಹೊರಚೆಲ್ಲುತ್ತಿರುವ ಮಳೆ ನೀರು ಚರಂಡಿಯಲ್ಲಿ ಸರಿಯಾಗಿ ಹರಿಯಲು ಸಾಧ್ಯವಾಗದೆ ಬ್ಲಾಕ್ ಆಗಿರುವುದು ಕಂಡು ಬಂದಿದೆ.

LEAVE A REPLY

Please enter your comment!
Please enter your name here