ಸಾಲ್ಮರ: ಕೃತಕ ನೆರೆಯಿಂದ ಅಂಗಡಿಗೆ ಮಳೆ ನೀರಿನ ದಿಗ್ಭಂಧನ !

0

ಪುತ್ತೂರು: ಎಡೆಬಿಡದ ಮಳೆಯಿಂದಾಗಿ ಕೃತಕ ನೆರೆಯಾಗಿ ಅಂಗಡಿಯೊಂದಕ್ಕೆ ಮಳೆ ನೀರಿನ ದಿಗ್ಭಂಧನವಾದ ಘಟನೆ ಸಾಲ್ಮರ ಕೊಟೇಚಾ ಹಾಲ್ ಸಮೀಪ ನಡೆದಿದೆ.


ಸಾಲ್ಮರ ಸೋಮನಾಥ ಎಂಬವರ ಅಂಗಡಿಯ ಬಳಿ ಮೋರಿಯೊಂದು ಬ್ಲಾಕ್ ಆಗಿ ಮಳೆಯ ನೀರು ಅಂಗಡಿಯ ಸುತ್ತ ಆವರಿಸಿ ನೀರಿನಿಂದ ದಿಗ್ಭಬಂಧನಾಗಿದೆ. ಸಮಸ್ಯೆ ಕುರಿತು ನಗರಸಭೆಯಿಂದ ಬಂದು ವೀಕ್ಷಣೆ ಮಾಡಿದ್ದಾರೆ ಹೊರತು ಯಾವುದೇ ಪ್ರಯೋಜನವಾಗಿಲ್ಲ. ಮಳೆ ನಿರಂತರ ಬಂದರೆ ಅಂಗಡಿಯೊಳಗಿನ ಸೊತ್ತುಗಳು ಮಳೆಗೆ ಒದ್ದೆಯಾಗುವ ಭಯ ಉಂಟಾಗಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here