ನೆಲ್ಯಾಡಿ: ವರಮಹಾಲಕ್ಷ್ಮೀ ವೃತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ ನೆಲ್ಯಾಡಿ ಇಲ್ಲಿ ಆ.25ರಂದು ನಡೆಯುವ 14ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.


ಸಮಿತಿಯ ಅಧ್ಯಕ್ಷೆ ಪ್ರತಿಮಾ, ಕಾರ್ಯದರ್ಶಿ ಸುಮಲತಾ ಮಾತಾಜಿ, ಕೋಶಾಧಿಕಾರಿ ಸುಪ್ರೀತಾ ರವಿಚಂದ್ರ ಹೊಸವಕ್ಲು, ಸದಸ್ಯರಾದ ಪುಷ್ಪಾವತಿ ಜನಾರ್ದನ, ಪ್ರೀತ, ನಮಿತಾ, ಸುಮಾನ, ಬೇಬಿ ಸದಾನಂದ, ಕುಸುಮಾವತಿ, ಲಲಿತ, ವಿಮಲಾ, ಭವ್ಯ, ಬಿಂದು, ಜಯಂತಿ, ಹರಿಣಾಕ್ಷಿ, ರೇವತಿ, ವಿಶಾಲ, ಮಮತಾ, ತೀರ್ಥ, ಮಾತಾಜಿ ವೃಂದ ಮತ್ತು ಕಾರ್ಯದರ್ಶಿ ಮೂಲ ಚಂದ್ರ, ಸುಬ್ರಾಯ ಪುಣಚ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here