ನೆಕ್ಕಿಲಾಡಿ: ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಗೆ ಐದು ಸಾವಿರ ರೂ ದಂಡ ವಿಧಿಸಿದ ಪಿಡಿಓ

0

ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಕರ್ವೇಲು-ಶಾಂತಿನಗರ ರಸ್ತೆಯ ಮಧ್ಯೆ ವಾಹನದಲ್ಲಿ ಬಂದು ತ್ಯಾಜ್ಯ ಎಸೆದ ಪೆರ್ನೆಯ ಹನೀಫ್ ಎಂಬಾತನಿಗೆ 34ನೇ ನೆಕ್ಕಿಲಾಡಿ ಗ್ರಾಮ‌ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಬಂಗೇರ ಅವರು ಐದು ಸಾವಿರ ರೂ ದಂಡ ವಿಧಿಸಿ ತ್ಯಾಜ್ಯ ಎಸೆದ ಹನೀಫ್ ಅವರಿಂದಲೇ ಸ್ವಚ್ಛಗೊಳಿಸಿದ ಘಟನೆ ಸೆ.12ರಂದು ನಡೆದಿದೆ.

LEAVE A REPLY

Please enter your comment!
Please enter your name here