ಮುಂಬೈಯಲ್ಲಿ ಭಜನಾ ಸೇವೆ

0

ಉಪ್ಪಿನಂಗಡಿ: ಮುಂಬೈಯ ಪನ್ವೆಲ್‌ನಲ್ಲಿ ನಡೆಯುತ್ತಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಚಾತುರ್ಮಾಸ ವ್ರತಾಚರಣೆಯಲ್ಲಿ ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿಯ ವತಿಯಿಂದ ಸೆ.13ರಂದು ಭಜನಾ ಸೇವೆ ನಡೆಯಿತು.
ಭಜನಾ ಮಂಡಳಿಯ ಭಜನಾ ಸೇವೆಯನ್ನು ಮನಸಾ ಮೆಚ್ಚಿದ ಸ್ವಾಮೀಜಿಯವರು ಮಂಡಳಿಯ ಸರ್ವ ಸದಸ್ಯರನ್ನು ಆಶೀರ್ವದಿಸಿದರು. ಭಜನಾ ಸೇವೆಯಲ್ಲಿ ಮಂಡಳಿಯ ಅಧ್ಯಕ್ಷರಾದ ಪಿ. ಹರೀಶ್ ಪೈ, ಸದಸ್ಯರಾದ ಪಿ. ಗೋಕುಲದಾಸ್ ಭಟ್, ಎಚ್. ರಾಘವೇಂದ್ರ ಪ್ರಭು, ಎಚ್. ವಿನಾಯಕ ಪ್ರಭು, ಎ. ಮಂಜುನಾಥ ನಾಯಕ್, ಬಿ. ಕೇದಾರನಾಥ್ ಶೆಣೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here