ಕಬಕ ಜೈಹಿಂದ್ ರಿಕ್ಷಾ ಚಾಲಕ ಮ್ಹಾಲಕ ಸಂಘದಿಂದ ಲಾಲ್ ಬಹದ್ದೂರ್ ಜಯಂತಿ, ಕಾನೂನು ಮಾಹಿತಿ

0

ಪುತ್ತೂರು: ಕಬಕದಲ್ಲಿರುವ ಜೈ ಹಿಂದ್ ಆಟೋ ರಿಕ್ಷಾ ಚಾಲಲಕ-ಮ್ಹಾಲಕ ಸಂಘದ ವತಿಯಿಂದ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಹಾಗೂ ಕಾನೂನು ಮಾಹಿತಿ ಹಾಗೂ ಸಾಮಾಜಿಕ ಕಾಳಜಿಯ ಜಾಗೃತಿ ಕಾರ್ಯಕ್ರಮಗಳು ಅ.2ರಂದು ಕಬಕ ಮಹಾದೇವಿ ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು.
ನಗರ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಆಟೋ ಚಾಲಕರಿಗೆ ಕಾನೂನು ಮಾಹಿತಿ ಹಾಗೂ ಸಾಮಾಜಿಕ ಕಾಳಜಿಯ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಎ.ಎಸ್., ಅಧ್ಯಕ್ಷ ಮಹಾಬಲ ಪೂಜಾರಿ, ಕಾರ್ಯದರ್ಶಿ ತಿಲಕ, ಯುವಕ ಮಾಜಿ ಅಧ್ಯಕ್ಷ ಜಯರಾಮ ನೆಕ್ಕರೆ, ಮೊಯಿದು ಕುಂಞಿ ಸೇರಿದಂತೆ ಹಲವು ಮಂದಿ ರಿಕ್ಷಾ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here