ಬರೆಪ್ಪಾಡಿ ದೇವಾಲಯಕ್ಕೆ ಕೊಡುಗೆ

0

ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಗ್ರೈಂಡರ್ ಮತ್ತು ತೆಂಗಿನಕಾಯಿ ತುರಿಮಣೆಯನ್ನು ಕೊಡುಗೆಯಾಗಿ‌ ಸುಜಾತ, ವೆಂಕಪ್ಪ ಪೂಜಾರಿ, ಹರ್ಷಿತ್ ಹತ್ತನೇಕಲ್ಲು ಕುದ್ಮಾರುರವರು ನೀಡಿದರು.

LEAVE A REPLY

Please enter your comment!
Please enter your name here