ಅ. 15: ಬರೆಪ್ಪಾಡಿ ದೇವಾಲಯದಲ್ಲಿ ನಿಧಿ ಸಂಚಯನದ ತಾಲೂಕು,ವಲಯ ಹಾಗೂ ಗ್ರಾಮ ಪ್ರತಿನಿಧಿಗಳ ಸಭೆ

0

ಪುತ್ತೂರು ; ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನ ಬರೆಪ್ಪಾಡಿ ಇದರ ಜೀರ್ಣೋದ್ಧಾರದ ನಿಧಿ ಸಂಚಯನ ಕಾರ್ಯಕ್ರಮ 2024 ಜನವರಿ 7 ಕ್ಕೆ ನಡೆಯಲಿದ್ದು, ತಾಲೂಕು, ವಲಯ ಮತ್ತು ಗ್ರಾಮವಾರು ಪ್ರತಿನಿಧಿಗಳ ಸಭೆಯು ಅ. 15 ರಂದು ಅಪರಾಹ್ನ 3. ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು, ಭಕ್ತಾಧಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಎಲ್ಲಾ ಪಧಾದಿಕಾರಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here