ಬೆಳ್ಳಿಪ್ಪಾಡಿ ಜತ್ತಿಬೆಟ್ಟು ಮಲುವೇಳು ವನಶಾಸ್ತಾರ ದೇವಳದ ಅಧ್ಯಕ್ಷ ಬಾಳಪ್ಪ ಗೌಡರಿಗೆ ಮಾತೃವಿಯೋಗ

0

ಪುತ್ತೂರು:ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ದಿ.ಕಾಂತಪ್ಪ ಗೌಡರ ಪತ್ನಿ ಸೇಸಮ್ಮ(90ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಅ.17ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಬೆಳ್ಳಿಪ್ಪಾಡಿ ಜತ್ತಿಬೆಟ್ಟು ಮಲುವೇಳು ವನಶಾಸ್ತಾರ ದೇವಸ್ಥಾನದ ಅಧ್ಯಕ್ಷ ಬಾಳಪ್ಪ ಗೌಡ, ಅಬಕಾರಿ ಇಲಾಖೆಯ ನಿವೃತ್ತ ಉಪನಿರೀಕ್ಷಕ ಗಂಗಾಧರ ಗೌಡ, ವಿಶ್ವನಾಥ ಗೌಡ,ಕಿಶೋರ್ ಗೌಡ, ಪುತ್ರಿಯರಾದ ಲಲಿತಾ, ಪದ್ಮಾವತಿ, ವೀಣಾ,ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here