ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ನಾಗ ದೇವರಿಗೆ ಪದ್ಮನಾಭ ರೈ ಇಳಂತಾಜೆ ಮತ್ತು ಮನೆಯವರ ಸೇವಾರ್ಥವಾಗಿ ಕಾರ್ಕಳ ಶೆಟ್ಟಿಬೆಟ್ಟು ಶಶಿಧರ ಭಟ್ ಶಿಲ್ಪಿ ತಯಾರಿಸಿದ ನಾಗರಾಜನ ಕವಚವನ್ನು ಅ18ರಂದು ಪ್ರದಾನ ಅರ್ಚಕ ಶ್ರೀನಿವಾಸ ರಾವ್ ನಾಗದೇವರ ಬೆಳ್ಳಿನಾಗರಾಜನ ಕವಚಕ್ಕೆ ಪೂಜೆ ಸಲ್ಲಿಸಿ ದೇವರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ,ಸದಸ್ಯರುಗಳು, ಸಿಬ್ಬಂದಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.
