ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಪತ್ರಕರ್ತ ಗಣೇಶ್ ಕಲ್ಲರ್ಪೆ

0

ಸುದ್ದಿ ಪತ್ರಿಕೆಯ ಮಾಜಿ ವರದಿಗಾರ, ಕಲ್ಲರ್ಪೆ ನಿವಾಸಿ ಶೀಧರ ಆಚಾರ್ಯರ ಪುತ್ರ ಗಣೇಶ್ ಕಲ್ಲರ್ಪೆ ಅವರ ವಿವಾಹವು ಬೇಲೂರು ಅರೇಹಳ್ಳಿ ಶ್ರೀಧರ ಆಚಾರ್ಯರ ಪುತ್ರಿ ಲೇಖಕಿ ಎಸ್ (ಸುಶ್ಮಿತಾ)ರೊಂದಿಗೆ ಸಕಲೇಶಪುರ ರಾಘವೇಂದ್ರ ನಗರ ಶ್ರೀ ಉಮಾಶಂಕರ ಸಮುದಾಯ ಭವನದಲ್ಲಿ ನ.1ರಂದು ನಡೆಯಿತು.

LEAVE A REPLY

Please enter your comment!
Please enter your name here