ನವಚೇತನ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಗಣಹೋಮ ಮತ್ತು ಲಕ್ಷ್ಮೀ ಪೂಜೆ

0

ಪುತ್ತೂರು: ಮುಖ್ಯ ರಸ್ತೆಯ ಮಹೇಶ್ವರ ಅರ್ಕೇಡ್‌ನಲ್ಲಿರುವ ನವಚೇತನ ಚಿಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ.13ರಂದು ಸೋಮವಾರದಂದು ಬೆಳಗ್ಗೆ ಗಣಹೋಮ ಮತ್ತು ಲಕ್ಷ್ಮೀ ಪೂಜೆಯು ನೆರವೇರಿತು. ಪುರೋಹಿತರಾದ ಶ್ರೀಧರ್ ಭಟ್ ಕಬಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ್ ಕನ್ಸ್ಟ್ರಕ್ಷನ್‌ನ ಮಾಲಕರಾದ ಪ್ರಸನ್ನ ಭಟ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ನವಚೇತನದ ಬ್ರಾಂಚ್ ಮ್ಯಾನೇಜರ್ ಗಣೇಶ್ ಪಾಟಾಳಿ ಹಾಗೂ ಸಿಬ್ಬಂದಿ ವರ್ಗದವರು ಬಂದ ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here