ಬನ್ನೂರು ಶಿವ ಪಾರ್ವತಿ ಮಂದಿರದಲ್ಲಿ ಗೋ ಪೂಜೆ

0

ಪುತ್ತೂರು: ಬನ್ನೂರು ಅಯೋಧ್ಯಾನಗರ ಶ್ರೀ ಶಿವ ಪಾರ್ವತಿ ಮಂದಿರದಲ್ಲಿ ನ.13ರಂದು ಸಂಜೆ ಸಾಮೂಹಿಕ ಗೋ ಪೂಜೆ ನಡೆಯಿತು.ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಅವರ ನೇತೃತ್ವದಲ್ಲಿ ಸಂಜೆ ಭಜನಾ ಕಾರ್ಯಕ್ರಮ ಬಳಿಕ ಗೋ ಪೂಜೆ ನಡೆಯಿತು. ಮಂದಿರ ಅರ್ಚಕ ರಘುರಾಮ ಭಟ್ ಅವರು ಗೋ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಭಕ್ತರು ಗೋವಿಗೆ ಆರತಿ ಬೆಳಗಿಸಿ ಫಲವಸ್ತುಗಳನ್ನು ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here