ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆಯ ಆಮಂತ್ರಣ ಪತ್ರ ಬಿಡುಗಡೆ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.3 ಮತ್ತು 4ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು. ಪುರೋಹಿತರಾದ ಸದಾಶಿವ ಹೊಳ್ಳರವರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

ದೇವಾಲಯದ ಆಡಳಿತ ಮೊಕ್ತೇಸರ ಶ್ರೀಪತಿ ಬೈಪಾಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ನರೇಂದ್ರ ಪಡಿವಾಳ್ ಮೂಡಾಯೂರುಗುತ್ತು, ರಾಜ ಭಟ್ ಕೆಮ್ಮಾಯಿ, ರಾಮಣ್ಣ ಗೌಡ ಬಡಾವು, ಚಂದ್ರಶೇಖರ ಪಾಟಾಳಿ ಕೆಮ್ಮಾಯಿ, ಸುರೇಂದ್ರ ಕೆಮ್ಮಾಯಿ, ಅಶೋಕ್ ಗೌಡ ಕೆಮ್ಮಾಯಿ, ಪುರುಷೋತ್ತಮ ಪೂಜಾರಿ ಅನಂತಿಮಾರು, ಹೇಮಚಂದ್ರ ಕೆಮ್ಮಾಯಿ, ಯಶವಂತ ಆಚಾರ್ಯ, ವಿಶ್ವನಾಥ ಗೌಡ ಕೆಮ್ಮಾಯಿ, ಗೀತಾಪ್ರಭು ಬೀರ‍್ನಹಿತ್ಲು, ಅಭಿಷೇಕ್ ಪ್ರಭು ಬೀರ‍್ನಹಿತ್ಲು, ಚಿದಾನಂದ ಗೌಡ ಬೀರ‍್ನಹಿತ್ಲು ಹಾಗೂ ಆಡಳಿತ ಮಂಡಳಿ ಸದಸ್ಯರು, ಶ್ರೀಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here