![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಉಕ್ಕುಡ ಜಮಾಅತಿಗೆ ಒಳಪಟ್ಟ ಅಬ್ಬಾಸ್ ಮುಸ್ಲಿಯಾರ್ ಎಂಬವರ ಮಗಳ ಮದುವೆಯ ಸಹಾಯಾರ್ಥವಾಗಿ ‘ಖಲೀಫಾ ಗೈಸ್ ದರ್ಬೆ’ ಯುವಕರ ನೇತೃತ್ವದ ‘ಹೆಲ್ಪಿಂಗ್ ಫಂಡ್’ ಎಂಬ ವಾಟ್ಸಪ್ ಗ್ರೂಪಿನ ಸಹಾಯದಿಂದ ಸುಮಾರು 50 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ನೀಡಲಾಯಿತು. ‘ಖಲೀಫಾ ಗೈಸ್ ದರ್ಬೆ ‘ ಇದರ ಸದಸ್ಯರಾದ ಶಾಫಿ ದರ್ಬೆ, ನೌಫಲ್ ಕಾಣತಡ್ಕ ಹಾಗೂ ಇಬ್ರಾಹಿಂ ಕುದ್ದುಪದವು ಮೊದಲಾದವರು ಅಬ್ಬಾಸ್ ಮುಸ್ಲಿಯಾರ್ ಅವರಿಗೆ ಹಸ್ತಾಂತರಿಸಿದರು.
![](https://puttur.suddinews.com/wp-content/uploads/2023/12/a06f2f4a-000d-47d1-9582-92def5b2cd40.jpg)