![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕೊಡಿಪ್ಪಾಡಿ: ಒಕ್ಕಲಿಗ ಸ್ವಸಹಾಯ ಸಂಘಗಳ ಕೊಡಿಪ್ಪಾಡಿ ಒಕ್ಕೂಟದ ಸ್ಪಂದನ ಸಂಘದ ಸದಸ್ಯೆ ಲೀಲಾವತಿ ಫಲಸ ಇವರ ಪತಿಯು ಅನಾರೋಗ್ಯದಿಂದ ಮೃತಪಟ್ಟ ಕಾರಣ ಇವರಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನಿಂದ ನೀಡುವ ಧನಸಹಾಯ ಚೆಕ್ ನ್ನು ಒಕ್ಕೂಟದ ನೂತನ ಅಧ್ಯಕ್ಷರಾದ ರಾಧಾಕೃಷ್ಣ ಗೌಡ ನಂದನ ಹಸ್ತಾಂತರ ಮಾಡಿದರು. ಈ ಸಂಧರ್ಭದಲ್ಲಿ ಸಲಹಾ ಸಮಿತಿಯ ಸದಸ್ಯರಾದ ವೆಂಕಪ್ಪ ಗೌಡ ಕೆಯ್ಯುರು, ದಿನೇಶ್ ಗೋಮುಖ, ಧೀರಜ್ ಇರ್ಕುಡೆಲ್,ಊರಗೌಡರಾದ ಪಕ್ರು ಗೌಡ ನಂದನ, ಪ್ರೇರಕಿಯಾದ ನಮಿತಾ ಗೌಡ ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
![](https://puttur.suddinews.com/wp-content/uploads/2024/01/ed58fe02-a7e1-47d5-b72f-6dfa83c8c419.jpg)