ಕಡಬ: ಮೆಸ್ಕಾಂ ಉಪವಿಭಾಗದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು:ಕಡಬ ಮೆಸ್ಕಾಂ ಉಪವಿಭಾಗದಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಧ್ವಜಾರೋಹಣವನ್ನು ಕಡಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ನೆರೆವೇರಿಸಿ ಪ್ರಸ್ತಾವಿಕ ಭಾಷಣ ಮಾಡಿದರು.

ಕಾಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್, ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ, ಕಡಬ ಶಾಖೆಯ ಶಾಖಾಧಿಕಾರಿ ಸತ್ಯನಾರಾಯಣ, ಬಿಳಿನೆಲೆ ಶಾಖಾಧಿಕಾರಿ ವಸಂತ್ ಕುಮಾರ್, ಕಡಬ ಸ್ಟೇಷನ್ ಕಿರಿಯ ಇಂಜಿನಿಯರ್ ಅನ್ನಮ ಎಲ್ಲಾ ನೌಕರರು ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here