ಕಡಬ :ಪಿಜಕ್ಕಳ ಪಾಳೋಲಿಯಲ್ಲಿ ಶ್ರಮದಾನ

0

ಕಡಬ: ಪಿಜಕ್ಕಳ ಪಾಳೋಲಿ ವಿದ್ಯುತ್ ಪರಿವರ್ತನಾ ಕೇಂದ್ರ ಲೈನ್ ನ ಬಳಕೆದಾರರಿಗೆ ವಿದ್ಯುತ್ ನ ತೀರಾ ಸಮಸ್ಯೆ ಇರುವುದರಿಂದ ಊರಿನ ಪ್ರಮುಖರು ಸೇರಿಕೊಂಡು ‌ಶ್ರಮದಾನದ ಮೂಲಕ ವಿದ್ಯುತ್ ಲೈನ್ ಗೆ ಅಡಚಣೆಯಾಗುತ್ತಿದ್ದ ಗಿಡಗಳನ್ನು ತೆಗೆದು ವಿದ್ಯುತ್ ಲೈನ್ ದುರಸ್ತಿಯನ್ನು ಪೆ.18ರಂದು ಮಾಡಲಾಯಿತು.

ಶ್ರಮದಾನದಲ್ಲಿ ಕೊರಗಪ್ಪ ಗೌಡ ಕಲ್ಲರ್ಪೆ ,ನಿವೃತ್ತ ಶಿಕ್ಷಕ ಪೂವಪ್ಪ ಗೌಡ ಪಿಜಕ್ಕಳ,ನಿವೃತ್ತ ವಿಜಯ ಬ್ಯಾಂಕ್ ಸಿಬ್ಬಂದಿ ಪುಟ್ಟಣ್ಣ ಗೌಡ ಪಿಜಕ್ಕಳ, ಹರೀಶ್ ಕುಂಬಾರ ಮೂರಾಜೆ,ಕುಶಾಲಪ್ಪ ಮುಗೇರ ಪಿಜಕ್ಕಳ, ಜೀವನ್ ಪ್ರಕಾಶ್ ಕೋಂಕ್ಯಾಡಿ ಪಿಜಕ್ಕಳ, ದಯಾನಂದ ಗೌಡ ಚಾವಡಿ ಮನೆ ಪಿಜಕ್ಕಳ,ಆನಂದ ಗೌಡ ಕೋಂಕ್ಯಾಡಿ, ಪವರ್‌ ಮ್ಯಾನ್ ಪ್ರಕಾಶ್, ಮತ್ತು ಶಿವಲಿಂಗಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here