ಅಯೋಧ್ಯೆಯಲ್ಲಿ ಭಕ್ತರ ಗಮನ‌ ಸೆಳೆಯುತ್ತಿರುವ ಹನುಮಗಿರಿಯ ಕೋದಂಡರಾಮ

0

ಮಂಗಳೂರು: ಅಯೋಧ್ಯೆಯಲ್ಲಿ ಬಾಲರಾಮನ ದರುಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ಇಲ್ಲಿನ ಯಾಗ ಮಂಟಪದಲ್ಲಿ ಪ್ರತಿದಿನ ಭಕ್ತಾದಿಗಳಿಂದ ಯಾಗ ಯಜ್ಞಾದಿ ಪೂಜೆಗಳು ನಿರಂತರವಾಗಿ ನಡೆಯುತ್ತಿದೆ.

ಇಲ್ಲಿ ಬಾಲರಾಮನ ದರ್ಶನ ಪಡೆಯಲು ಬರುವ ಭಕ್ತರನ್ನು ಪುತ್ತೂರಿನ ಹನುಮಗಿರಿಯ ಕೋದಂಡರಾಮ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಯಾಗ ಮಂಟಪದಲ್ಲಿ ಮತ್ತು ಸುತ್ತ ಮುತ್ತಲಿನ ಇಲ್ಲಿನ ಪರಿಸರದಲ್ಲಿ ಅಳವಡಿಸಿರುವ ಹನುಮಗಿರಿಯ ಕೋದಂಡರಾಮನ ವರ್ಣರಂಜಿತ ಚಿತ್ರ ಎಲ್ಲರ ಗಮನ‌ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರ, ವಿಡಿಯೋ ಇದನ್ನು ಪುಷ್ಠೀಕರಿಸಿದೆ.

LEAVE A REPLY

Please enter your comment!
Please enter your name here