ಎಸ್ ಆರ್ ಕೆ ಲ್ಯಾಡರ್ಸ್ ನ ರಜತ ಸಂಭ್ರಮಾಚರಣೆ – ಸಮಾರೋಪದ ಆಮಂತ್ರಣ ಪತ್ರ ಬಿಡುಗಡೆ

0

ಮೇ .25 ಕ್ಕೆ ಕೊಯಿಲ ಕಲಾಯಿಗುತ್ತುವಿನಲ್ಲಿ ಸಮಾರೋಪ
ಪುತ್ತೂರು: ಪುತ್ತೂರಿನ ಎಸ್.ಆರ್ ಕೆ ಲ್ಯಾಡರ್ಸ್ ರಜತ ಸಂಭ್ರಮಾಚರಣೆ ಅಂಗವಾಗಿ ಮೇ 25 ರಂದು ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತುವಿನಲ್ಲಿ ನಡೆಯುವ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.


ಬೆಳಗ್ಗೆ ದೇವಳದ ಸತ್ಯಧರ್ಮ ನಡೆಯಲ್ಲಿ ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಮತ್ತು ಮಾಲತಿ ದಂಪತಿ ಮತ್ತು ಹಿತೈಷಿಗಳು ಕಾರ್ಯಕ್ರಮದ ಯಶಸ್ವಿಗೆ ಪ್ರಾರ್ಥನೆ ಮಾಡಿದರು. ಈ ಸಂದರ್ಭ ಸತೀಶ್ ಭಟ್, ಆರ್ ಕೆ ಭಟ್, ಅನಂತ ನಾರಾಯಣ, ಅಬ್ರಹಾಂ, ಪ್ರಮೋದ್, ರಾಮಣ್ಣ ಗೌಡ, ಡೊಂಬಯ್ಯ ಗೌಡ, ಚಿದಾನಂದ ಪೆಲತ್ತಿಂಜ, ವಿದ್ಯಾಲಕ್ಷ್ಮೀ, ಸುಚೇತಾ, ಸುಮ ಟಿ ಆರ್, ಶ್ರೀಲತಾ ಸಹಿತ ಎಸ್ ಆರ್ ಕೆ ಲ್ಯಾಡರ್ಸ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here