![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸಾಮೆತ್ತಡ್ಕ ಲತಾ ಮತ್ತು ಶ್ರೀಧರ ಆಚಾರ್ಯರವರ ಪುತ್ರ ಅಭಿಷೇಕ್ ಆಚಾರ್ಯರವರ ವಿವಾಹವು ಕೃಷ್ಣನಗರ ಸಿದ್ಯಾಲ ನಿವಾಸಿ ಶ್ರೀಮತಿ ಮತ್ತು ಸುರೇಶ್ ರವರ ಪುತ್ರಿ ಕೃತಿಕಾರವರೊಂದಿಗೆ ಜರಗಿತು.
![](https://puttur.suddinews.com/wp-content/uploads/2024/03/IMG-20240320-WA0095.jpg)
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಸತೀಶ್ ರೈ ಮಿಶನ್ ಮೂಲೆ, ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಂತ್ ಶೆಟ್ಟಿ ಕಂಬಳದಡ್ಡ, ರವೀಂದ್ರ ಶೆಟ್ಟಿ ಕಂಬಳದಡ್ಡ, ವಿಶ್ವಕರ್ಮ ಸಮಾಜ ಬಾಂಧವರು, ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.