ಕಂಬಳಕೋಡಿ: ಮರ ಬಿದ್ದು ಮನೆಗೆ ಹಾನಿ

0

ಪುತ್ತೂರು: ಮೇ 12ರಂದು ಸುರಿದ ಧಾರಾಕಾರ ಮಳೆಯ ವೇಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯ ಕಂಬಳಕೋಡಿ ಒಂದನೇ ಕ್ರಾಸ್ ಶಿವದುರ್ಗಾ ನಿಲಯದ ರತ್ನ ರೈಯವರ ಮನೆಗೆ ಮರ ಬಿದ್ದು ಹಾನಿ ಉಂಟಾದ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here