ಪುತ್ತೂರು: ಮೇ 12ರಂದು ಸುರಿದ ಧಾರಾಕಾರ ಮಳೆಯ ವೇಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯ ಕಂಬಳಕೋಡಿ ಒಂದನೇ ಕ್ರಾಸ್ ಶಿವದುರ್ಗಾ ನಿಲಯದ ರತ್ನ ರೈಯವರ ಮನೆಗೆ ಮರ ಬಿದ್ದು ಹಾನಿ ಉಂಟಾದ ಘಟನೆ ನಡೆದಿದೆ.
©
ಪುತ್ತೂರು: ಮೇ 12ರಂದು ಸುರಿದ ಧಾರಾಕಾರ ಮಳೆಯ ವೇಳೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯ ಕಂಬಳಕೋಡಿ ಒಂದನೇ ಕ್ರಾಸ್ ಶಿವದುರ್ಗಾ ನಿಲಯದ ರತ್ನ ರೈಯವರ ಮನೆಗೆ ಮರ ಬಿದ್ದು ಹಾನಿ ಉಂಟಾದ ಘಟನೆ ನಡೆದಿದೆ.