![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/06/Untitled-24-1.jpg)
ಪುತ್ತೂರು: ಜೂ.3ರಂದು ಸುರಿದ ಭಾರಿ ಮಳೆಗೆ ದಾರಂದಕುಕ್ಕುವಿನಿಂದ ಕಂಜೂರು ನೆಡ್ಯರಗುಡ್ಡೆ ಕುಂಟ್ಯಾನಬೈಲ್ ಒಳ ವರ್ತುಲ ರಸ್ತೆ ಬಳಿ ಚರಂಡಿ ಅತಿಕ್ರಮಣದಿಂದಾಗಿ ರಸ್ತೆ ಜಲಾವೃತಗೊಂಡಿದೆ.
ಇದೇ ರಸ್ತೆಯಲ್ಲಿ ನೂರಾರು ಮಕ್ಕಳು ಅಂಗನವಾಡಿ ಶಾಲೆ ಮಸೀದಿ ಅಂತ ಓಡಾಡುತಿರುತ್ತಾರೆ ಪ್ರಾಕೃತಿಕವಾಗಿ ಹರಿಯುತಿದ್ದ ಮಳೆನೀರಿನ ಚರಂಡಿಯನ್ನು ಅತಿಕ್ರಮಣ ಮಾಡಿ ಮುಚ್ಚಿದರ ಪರಿಣಾಮ ಮಳೆ ನೀರು ರಸ್ತೆಯಲ್ಲಿ ಹರಿದಿದೆ.