![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/06/IMG_20240630_130801.jpg)
ಪುತ್ತೂರು: ಆದಿಚುಂಚನಗಿರಿ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಗೆ ಯಥಾ ಯೋಗ್ಯವಾದ ಅವಶ್ಯಕತೆಗಳನ್ನು ಮೇ.2023ರ ಪರೀಕ್ಷೆಯಲ್ಲಿ ಪೂರೈಸಿರುವರೆಂದು ದೃಢೀಕರಿಸುತ್ತಾ ಜೂ. 11ರಂದು ನಡೆದ 4ನೇ ಘಟಿಕೋತ್ಸವದಲ್ಲಿ ಡಾ. ರೋಷಿಣಿ ಆರ್ ಕೆ ಅವರಿಗೆ ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ್ ಡಿ)(ಆರೋಗ್ಯ ವಿಜ್ಞಾನಗಳ ನಿಕಾಯ-ಔಷದ ವಿಜ್ಞಾನ) ಪದವಿಯನ್ನು ವಿಶ್ವವಿದ್ಯಾಲಯ ಅಧಿಕಾರ ಮುದ್ರೆಯೊಡನೆ ಪ್ರಧಾನ ಮಾಡಲಾಯಿತು.
ಡಾ.ರೋಶಿಣಿ ಆರ್ ಕೆ ಅವರು ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿ ಗ್ರಾಪಂ ಮಾಜಿ ಸದಸ್ಯ ರಾಘವ ಗೌಡ ಕೆರೆಮೂಲೆ ಮತ್ತು ರೇಖಾ ರಾಘವ ಗೌಡ ರವರ ಪುತ್ರಿಯಾಗಿದ್ದಾರೆ.
![](https://puttur.suddinews.com/wp-content/uploads/2024/06/DSC_0815.jpg)