ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುಣಚ: ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ “ಇಂದ್ರಜಿತು” ಪ್ರಸಂಗವು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಜು.19 ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಪತಿ ನಾಯಕ್ ಆಜೇರು, ರಾಮಕೃಷ್ಣ ಭಟ್ ಗುಂಡ್ಯಡ್ಕ, ಚೆಂಡೆ ಡಾ| ಶ್ರೀಪ್ರಕಾಶ್ ಬಂಗಾರಡ್ಕ, ಮದ್ದಳೆ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಬಟ್ಯಮೂಲೆ, ಶರಣ್ಯ ನೆತ್ತೆರ್’ಕೆರೆ, ಮುಮ್ಮೆಲದಲ್ಲಿ ಪಕಳಕುಂಜ ಶ್ಯಾಮ್ ಭಟ್, ಜಗದೀಶ್ ರೈ ಪನ್ನಡ್ಕ, ಮಂಜುನಾಥ ಆಚಾರ್ಯ ಪೆರುವಾಯಿ, ವಿಜಯ ಮನೋಹರ ನಾಯಕ್, ರತನ್ ಕುಮಾರ್ ಎಸ್. ವಿ, ಕೀರ್ಥನ್ ಅಜೇರು ಸಹಕರಿಸಿದರು..

LEAVE A REPLY

Please enter your comment!
Please enter your name here