ಕಲಾದೀಪ ದಂಪತಿಗೆ ’ಕಲಾಪ್ರಪೂರ್ಣ’ ಬಿರುದು ಪ್ರದಾನ

0

ಪುತ್ತೂರು: ಬೆಂಗಳೂರಿನ ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ’ರಂಗಾಭಿವಂದನೆ’ಯಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಕಾಡೆಮಿಯ ಕಲಾದೀಪ ದಂಪತಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಕಲಾ ಅವರಿಗೆ ’ಕಲಾಪ್ರಪೂರ್ಣ’ ಬಿರುದು ನೀಡಿ ಗೌರವಿಸಲಾಯಿತು.


ಕಿರುತೆರೆ ಹಾಗೂ ಹಿರಿತೆರೆಯ ನಟ, ಶಬರಿಮಲೆ ಸ್ವಾಮಿ ಅಯ್ಯಪ್ಪ ಸಿನಿಮಾದ ಅಯ್ಯಪ್ಪ ಪಾತ್ರದ ಖ್ಯಾತಿಯ ಡಾ. ಸಂಜಯ್ ಶಾಂತರಾಮ್ ಇವರ ’ಶಿವಪ್ರಿಯ ಸ್ಕೂಲ್ ಆಫ್ ಡಾನ್ಸ್’ ವತಿಯಿಂದ ಜು.20ರಂದು ಬೆಂಗಳೂರಿನ ಶ್ರೀಕೃಷ್ಣ ದೇವರಾಯ ಸಭಾಂಗಣದಲ್ಲಿ ರಂಗಾಭಿವಂದನೆ ಕಾರ್ಯಕ್ರಮ ನಡೆದಿದ್ದು, ಅದೇ ಕಾರ್ಯಕ್ರಮದಲ್ಲಿ ಕಲಾದೀಪ ದಂಪತಿಗೆ ಬಿರುದು ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here