ಸಿ.ಎ ಪರೀಕ್ಷೆಯಲ್ಲಿ ಮಾಡಾವು ಸ್ವಸ್ತಿಕ್ ತೇರ್ಗಡೆ 

0

ಕೆಯ್ಯೂರು: ಇನ್ಸ್ಟಿಟ್ಯೂಟ್  ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಎಐ) (Institute of Chartered Accountants of India (ICAI) ಇವರು ನಡೆಸಿದ ಚಾರ್ಟರ್ಡ್ ಅಕೌಂಟೆಟ್ (CA) ಪರೀಕ್ಷೆಯಲ್ಲಿ ಪುತ್ತೂರು ತಾಲೂಕು ಕೆಯ್ಯೂರು ನಿವಾಸಿ ಕೃಷ್ಣಮೂರ್ತಿ ಮಾಡಾವು ವಿದ್ಯಾ ದಂಪತಿಗಳ ಪುತ್ರ ಸ್ವಸ್ತಿಕ್ ಮಾಡಾವು ಇವರು ತೇರ್ಗಡೆ ಹೊಂದಿದ್ದಾರೆ. ಇವರು ಪ್ರಸ್ತುತ ಬೆಂಗಳೂರಿನ ವಿಷ್ಣುದಯ ಮತ್ತು ಕೊ ಎಲ್ ಎಲ್ ಪಿ  ಯಲ್ಲಿ ಆರ್ಟಿಕಲ್ ಶಿಪ್ ನ ಕೊನೆಯ ವರ್ಷದ ವಿದ್ಯಾರ್ಥಿ.

LEAVE A REPLY

Please enter your comment!
Please enter your name here