ಭಾರೀ ಮಳೆಗೆ ಸವಣೂರು ಶಾಂತಿನಗರದಲ್ಲಿ ಬಾವಿ ಕುಸಿತ

0

ಪುತ್ತೂರು: ಭಾರೀ ಮಳೆಗೆ ಸವಣೂರು ಶಾಂತಿನಗರದ ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಮನೆಯ ಬಾವಿ ಕುಸಿತಕ್ಕೊಳಗಾಗಿದೆ.
ಸ್ಥಳಕ್ಕೆ ಸವಣೂರು ಗ್ರಾಮ ಆಡಳಿತಾಧಿಕಾರಿ ಹರೀಶ್, ಗ್ರಾ.ಪಂ ಸದಸ್ಯರಾದ ಎಂ.ಎ ರಫೀಕ್ ಹಾಗೂ ರಝಾಕ್ ಕೆನರಾ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here