ಕಬಕ ಶ್ರೀ ಮಹಾದೇವಿ ದೇವಸ್ಥಾನದ ವಠಾರದಲ್ಲಿ ಧ್ವಜಾರೋಹಣ

0

ಪುತ್ತೂರು: ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ಶ್ರೀ ಮಹಾದೇವಿ ದೇವಸ್ಥಾನದ ವಠಾರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಿವೃತ್ತ ಯೋಧ ಶಿವಪ್ರಕಾಶ್ ಕೆ.ವಿ., ಯುವಕಮಂಡಲದ ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ್ ನೆಕ್ಕರೆ, ಅಧ್ಯಕ್ಷರಾ ರಕ್ಷಿತ್ ಅಡ್ಯಾಲು, ಕಾರ್ಯದರ್ಶಿ ಯತೀಶ್ ಪದ್ನಡ್ಕ, ರವೀಂದ್ರ ಮೇಲಾಂಟ, ಲೋಕೇಶ್ ಬಾಕಿಮಾರ್, ಸುಕೇಶ್ ಅಡ್ಯಾಲು, ವಸಂತ್ ನೆಕ್ಕರೆ, ಕೃಷ್ಣಪ್ಪ ಅಡ್ಯಾಲು, ಜಗದೀಶ್ ಬಾಕಿಮಾರ್, ಕಿರಣ್ ಅಡ್ಯಾಲು, ಹರ್ಷಿತ್ ಕಬಕ, ಮಿಥುನ್ ಬಾಕೀಮರ್, ಕೇಶವ ಕಲ್ಲಂದಡ್ಕ, ಗಣೇಶ್ ಪದ್ನಡ್ಕ ಮಹಿಳಾ ಮಂಡಲ ಅಧ್ಯಕ್ಷರು ಭಾರತಿ ಕಬಕ, ಪೂರ್ಣಿಮಾ ಕಬಕ ಉಪಸ್ಥಿತರಿದ್ದರು. ಬಾಲಕೃಷ್ಣ ಅನುಗ್ರಹ ಕಾರ್ಯಕ್ರಮ ನಿರೂಪಿಸಿ ದರು ರಕ್ಷಿತ್ ಅಡ್ಯಾಲು ವಂದಿಸಿದರು.

LEAVE A REPLY

Please enter your comment!
Please enter your name here