ಮಂಜುನಾಥನಗರ: ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ವತಿಯಿಂದ ನಡೆಯಲಿರುವ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣವನ್ನು ಶ್ರೀ ಸಿದ್ಧಿ ವಿನಾಯಕ ಸಭಾಭವನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಭೆಯಲ್ಲಿ ಶ್ರೀ ಸಿದ್ಧಿವಿನಾಯಕ ಸಂಘದ ಅಧ್ಯಕ್ಷರಾದ ಪ್ರವೀಣ್ ಬಂಬಿಲ ದೋಳ , ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಂಬಿಲ,ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯ ಸತೀಶ್ ಅಂಗಡಿಮೂಲೆ, ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ವಿಠಲ ಶೆಟ್ಟಿ ಬಂಬಿಲ, ಈಶ್ವರ ಕೆ.ಎಸ್, ಪ್ರವೀಣ್ ಚೆನ್ನಾವರ,ಸುರೇಶ್ ಬಂಬಿಲ ದೋಳ, ಧೀರಜ್ ರೈ ಚೆನ್ನಾವರ,ಹರೀಶ್ ರೈ ಮಂಜುನಾಥನಗರ, ಸಂತೋಷ್ ಮಂಜುನಾಥನಗರ, ಸಂದೀಪ್ ಕುಂಜಾಡಿ,ತಾರೇಶ್ ಕುಂಜಾಡಿ, ದೀಕ್ಷಿತ್ ಬಂಬಿಲ, ಜಗದೀಶ್ ಮಂಜುನಾಥನಗರ, ದೀಕ್ಷಿತ್ ಕುಂಜಾಡಿ, ವಿಖ್ಯಾತ್ ಬಂಬಿಲ, ಪ್ರಶಾಂತ್ ಬಂಬಿಲ ದೋಳ,ಜತನ್ ಬಂಬಿಲ, ರಕ್ಷಿತ್ ಬಂಬಿಲ , ಚಂದ್ರಶೇಖರ ಕುಂಜಾಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here