ವಿವಾಹ ನಿಶ್ವಿತಾರ್ಥ: ಸಮತಾ ರೈ-ವೈಭವ್ ಅಡ್ಯಂತಾಯ

0

ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಡಿಂಬ್ರಿಗುತ್ತು ಶ್ಯಾಮ್‌ಸುಂದರ ರೈ ಕೊಪ್ಪಳರವರ ಪುತ್ರಿ ಸಮತಾ ರೈ ಮತ್ತು ಕಾರ್ಕಳ ತಾಲೂಕು ನೋಣಾಲುಗುತ್ತು ಕೆ.ಮೋಹನದಾಸ ಅಡ್ಯಂತಾಯ ಕಾಂತಾವರ ಬೇಲಾಡಿರವರ ಪುತ್ರ ವೈಭವ್ ಅಡ್ಯಂತಾಯರವರ ವಿವಾಹ ನಿಶ್ಚಿತಾರ್ಥ ಆ.18 ರಂದು ತುಂಬೆ ಬಂಟವಾಳದ ಬಂಟರ ಭವನದಲ್ಲಿ ನಡೆಯಿತು.


LEAVE A REPLY

Please enter your comment!
Please enter your name here