ಪುತ್ತೂರು ಅಂಗಡಿಗೆ ಬೆಂಕಿ‌ ಹಚ್ಚಿದ ಪ್ರಕರಣ – ಮೂವರು ಆರೋಪಿಗಳ ಬಂಧನ

0

ಪುತ್ತೂರು ಅಂಗಡಿಗೆ ಬೆಂಕಿ‌ ಹಚ್ಚಿದ ಪ್ರಕರಣ – ಮೂವರು ಆರೋಪಿಗಳ ಬಂಧನ – ಜಾಮೀನು ಮಂಜೂರು
ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೋಡಿಂಬಾಡಿಯ ಧನ್ ರಾಜ್ (28 ವ) , ರಾಮಕುಂಜದ ಬಾರಿಂಜ ನಿವಾಸಿ ಕಿರಣ್ ಕುಮಾರ್ (25 ವ) ಮತ್ತು ಬೆಳ್ತಂಗಡಿ ಊರಮಾಲ್ ನಿವಾಸಿ ಸಂಜಯ್ ಗೌಡ ಅಲಿಯಾಸ್ ಸಂಜೀವ ಗೌಡ(39 ವ) ಎಂಬವರು ಬಂಧಿತ ಆರೋಪಿಗಳು. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಾಮೀನು ಮಂಜೂರು:
ಆರೋಪಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ವಕೀಲರಾದ ಮಾದವ ಪೂಜಾರಿ, ಮೋಹಿನಿ ಕೆ ವಾದಿಸಿದರು.

LEAVE A REPLY

Please enter your comment!
Please enter your name here