ಆರ್ಲಪದವು; ದೈವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯಧನ ಹಸ್ತಾಂತರ

0

ನಿಡ್ಪಳ್ಳಿ; ಪಾಣಾಜೆ ಆರ್ಲಪದವು ಕಿನ್ನಿಮಾಣಿ – ಪೂಮಾಣಿ , ಪಿಲಿಭೂತ ದೈವಸ್ಥಾನ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಸನ್ಮಿತ್ರ ಆಟೋ ರಿಕ್ಷಾ ಚಾಲಕ ಮತ್ತು‌ ಮಾಲಕರ ಸಂಘ ಆರ್ಲಪದವು ಇವರು ರೂ. 10,000 ಸಹಾಯ ಧನವನ್ನು ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಇವರಿಗೆ ಹಸ್ತಾಂತರಿಸಿದರು.     

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಗನ್ಮೋಹನ ರೈ ಸೂರಂಬೈಲು ಹಾಗೂ ತಮ್ಮಣ್ಣ ನಾಯ್ಕ, ವಿಶ್ವನಾಥ ಪೈ ಉಪಸ್ಥಿತರಿದ್ದರು.ಸಂಘದ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here