ಸೆ.12: ಸವಣೂರಿನಲ್ಲಿ ಭದ್ರ ಕನ್‌ಸ್ಟ್ರಕ್ಷನ್ ಶುಭಾರಂಭ

0

ಸವಣೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಸೆ.12ರಂದು ಭದ್ರ ಕನ್‌ಸ್ಟ್ರಕ್ಷನ್ ಶುಭಾರಂಭಗೊಳ್ಳಲಿದೆ.

ಸಂಸ್ಥೆಯಲ್ಲಿ ವಾಸ್ತು ಪ್ರಕಾರ ಆರ್ಕಿಟೆಕ್ಚರಲ್ ಪ್ಲಾನ್,ಇಂಟೀರಿಯರ್ ಡಿಸೈನ್ & ವರ್ಕ್ಸ್, ವಾಣಿಜ್ಯ ಕಟ್ಟಡ ಮತ್ತು ಮನೆ ನಿರ್ಮಾಣಗಳು,ಎಲೆಕ್ಟ್ರಿಕಲ್ ವರ್ಕ್ಸ್, 2D & 3D ವಿನ್ಯಾಸ, ಟೈಲ್ಸ್ ಮತ್ತು ಗ್ರಾನೈಟ್ ವರ್ಕ್ಸ್,ಎಸ್ಟಿಮೇಶನ್ ,ಕಟ್ಟಡ ಸಾಮಗ್ರಿಗಳ ಪೂರೈಕೆಗಳ ಸೇವೆ ಮಾಡಲಾಗುತ್ತದೆ.

ಸಾರ್ವಜನಿಕರು ಶುಭಾರಂಭ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸುವಂತೆ ಎಂದು ಸಂಸ್ಥೆಯ ಕನ್‌ಸ್ಟಲಿಂಗ್ ಎಂಜಿನಿಯರ್ ಡಾ.ಕಿಶೋರ್ ಕುಮಾರ್, ಸಿವಿಲ್ ಗುತ್ತಿಗೆದಾರರಾದ ಗಂಗಾಧರ ಪೆರಿಯಡ್ಕ, ರಾಜೇಶ್ ಇಡ್ಯಾಡಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here