ಸಚಿನ್ ಕೆಯ್ಯೂರು ಮನೆಗೆ ನಳಿನ್ ಕುಮಾರ್, ಸಂಜೀವ ಮಠಂದೂರು ಭೇಟಿ – ಮನೆಯವರಿಗೆ ಸಾಂತ್ವನ

0

ಪುತ್ತೂರು: ಇತ್ತೀಚೆಗೆ ನಿಧನರಾದ ಬಜರಂಗದಳದ ಸುರಕ್ಷಾ ಪ್ರಮುಖ್ ಸಚಿನ್ ಕೆಯ್ಯೂರು ಅವರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ (Nalin Kumar Kateel), ಮಾಜಿ ಶಾಸಕ ಸಂಜೀವ ಮಠಂದೂರು (Sanjeeva MatandoorSearch Results) ಸೆ.15ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯರಾದ ಜಯಂತಿ ಎಸ್.ಭಂಡಾರಿ, ತಾರಾನಾಥ ಕಂಪ,ಮೀನಾಕ್ಷಿ ರೈ ,ವಿಜಯ ಕುಮಾರ್ ಸಣಂಗಳ, ಸುಳ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ.,ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ಭರತ್ ರೈ ,ಮಾಜಿ ಅಧ್ಯಕ್ಷ ವಸಂತ ಪೂಜಾರಿ,ಪಾಲ್ತಾಡಿ ಬೂತ್ 71ರ ಅಧ್ಯಕ್ಷ ಜಯಪ್ರಶಾಂತ್ ಪಲ್ಲತಡ್ಕ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here