ಕಲ್ಲಿಕೋಟೆಯಲ್ಲಿ ನಡೆಯುವ ಮೀಂ ಕವಿಗೋಷ್ಠಿಗೆ ಅನ್ಸಾದ್ ಕಬಕ ಆಯ್ಕೆ

0

ಪುತ್ತೂರು: ಕೇರಳದ ಕಲ್ಲಿಕೋಟೆಯಲ್ಲಿರುವ ಮರ್ಕಝ್ ನಾಲೆಜ್ ಸಿಟಿ ಸಂಸ್ಥೆ ಆಯೋಜಿಸಿರುವ “ಮೀಂ” ಕವಿಗೋಷ್ಠಿಗೆ ಮುಹಮ್ಮದ್ ಅನ್ಸಾದ್ ಕಬಕ ಆಯ್ಕೆಯಾಗಿದ್ದಾರೆ. ಇವರು ಕಬಕದ ಯೂಸುಫ್ ಮತ್ತು ನಸೀಮಾ ದಂಪತಿಗಳ ಪುತ್ರ. ಇವರು ಪ್ರಸ್ತುತ ಸುರಿಬೈಲ್ ದಾರುಲ್ ಅಶ್ ಅರಿಯ್ಯ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here