ಇರ್ವತ್ತೂರು ಪದವು: ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭ

0

ಪುತ್ತೂರು: ಕಲಾಬಾಗಿಲು ನೈಟ್ ರೈಡರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಹೆಲ್ಪ್ ಲೈನ್ ಇದರ ಆಶ್ರಯದಲ್ಲಿ ವಿಲೇಜ್ ಕಪ್ 2024 ಕ್ರಿಕೆಟ್ ಪಂದ್ಯಾಕೂಟ ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ಸೆ.29ರಂದು ನಡೆಯಿತು.

ಇದರ ಸಮಾರೋಪ ಸಮಾರಂಭಕ್ಕೆ ಬಂಟ್ವಾಳದ ಮಾಜಿ ಸಚಿವ ಬಿ ರಮಾನಾಥ ರೈ, ಬಿ.ಮೂಡ ಅಧ್ಯಕ್ಷ ಬೇಬಿ ಕುಂದರ್ , ಯಶಸ್ವಿ ಚಾರಿಟೇಬಲ್ ಟ್ರಸ್ಟ್ ಇರ್ವತ್ತೂರು ಇದರ ಅಧ್ಯಕ್ಷ ಎಸ್.ಪಿ.ಮೊಹಮ್ಮದ್ ರಫೀಕ್, ಉಪಾಧ್ಯಕ್ಷ ಫರೀದ್ ಅಹ್ಮದ್, ಉಪ ಕಾರ್ಯದರ್ಶಿ ನಿಸಾರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಮೂಡುಪಡುಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧೀಂದ್ರ ಶೆಟ್ಟಿ,ಪ್ರಶಾಂತ್ ಕುಮಾರ್ ಜೈನ್, ಸ್ಥಳೀಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಶೆಟ್ಟಿ, ಇರ್ವತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾಫಿಳ್ ,ಯುವ ಕಾಂಗ್ರೆಸ್ ಕಾರ್ಯಕರ್ತ ಗುರುಪ್ರಸಾದ್,ಪ್ರಜ್ವಲ್ ಶೆಟ್ಟಿ, ನಯಾಝ್, ಇಬ್ರಾಹಿಂ ಮೇಸ್ತ್ರಿ,ಎಸ್.ಪಿ.ಮೊಹಮ್ಮದ್ ರಶೀದ್,ಎಸ್.ಪಿ.ಮೊಹಮ್ಮದ್ ತೌಸೀಫ್ ,ಪಿ.ಎಚ್ ಅಬ್ಬಾಸ್,ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here