ತೆಗ್ಗು ಅಂಗನವಾಡಿ ಕೇಂದ್ರದಲ್ಲಿ “ತುಲು ಲಿಪಿ ಪೊಲಬು” ಕಾರ್ಯಕ್ರಮ

0

ಪುತ್ತೂರು: ವಿಶ್ವ ತುಲು ಲಿಪಿ ದಿನಾಚರಣೆ ಯ ಅಂಗವಾಗಿ “ತುಲು ಲಿಪಿ ಪೊಲಬು” ಕಾರ್ಯಕ್ರಮವು ಜೈ ತುಲುನಾಡ್ (ರಿ) ಕೇಂದ್ರ ಸಮಿತಿಯ ಪರವಾಗಿ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಅಂಗನವಾಡಿ ಕೇಂದ್ರ ತೆಗ್ಗು ಇಲ್ಲಿ ಅ.10ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಎರಕ್ಕಳ, ಸಹಾಯಕಿ ಭವಾನಿ, ಅಶೋಕ್ ಪೂಜಾರಿ ಕೋಡಂಬು, ಚೇತನಾ, ಕಿಶೋರ್ ಕುಮಾರ್.ಟಿ, ಜೈ ತುಲುನಾಡ್(ರಿ) ಸಂಘಟನೆಯ ಸದಸ್ಯರಾದ ರಕ್ಷಿತ್ ರಾಜ್ ಕಲ್ಲಾಪು ಮತ್ತು ಜೈ ತುಲುನಾಡ್ (ರಿ) ಕೇಂದ್ರ ಸಮಿತಿಯ ಜೊತೆ ಸಂಘಟನಾ ಕಾರ್ಯದರ್ಶಿ ಚಿತ್ರಾಕ್ಷಿ ಮುಗೇರ ತೆಗ್ಗು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here