ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು ಬೊಳುವಾರು ಆಂಜನೇಯ ದೇವಸ್ಥಾನದಲ್ಲಿ ” ಮಹಿಷ ವಧೆ” ಯಕ್ಷಗಾನ

0

ಪುತ್ತೂರು: ಬೊಳುವಾರು ಆಂಜನೇಯ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸುಬ್ರಹ್ಮಣ್ಯ ನಗರದಲ್ಲಿ ಶ್ರೀ ದೇವಿ ಮಹಿಳಾ ಯಕ್ಷತಂಡ ಬಾಲವನ ಪುತ್ತೂರು ತಂಡದಿಂದ ಯಕ್ಷಗಾನ “ಮಹಿಷ ವಧೆʼ ಅ.10ರಂದು ನಡೆಯಿತು.

ಯಕ್ಷಗಾನ ನಿರ್ದೇಶನರಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಲ, ಸಂಯೋಜಕರಾಗಿ ಪದ್ಮನಾಭ ಜಿ ಹಂದ್ರಟ್ಟ, ಭಾಗವತರಾಗಿ ಶತೀಶ್‌ ಇರ್ದೆ, ಚೆಂಡೆಯಲ್ಲಿ ರಾಜೇಂದ್ರ ಪ್ರಸಾದ್‌ ಪುಂಡಿಕಾಯಿ, ಮದ್ದಲೆಯಲ್ಲಿ ಯತೀನ್‌ ಕೆ, ಚಕ್ರತಾಳದಲ್ಲಿ ನಾಗೇಶ್‌ ಆಚಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here