ಬಡಗನ್ನೂರು:ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಪುತ್ತೂರು ಯಕ್ಷ ಸಾರಥಿ ಯಕ್ಷ ಕಲಾ ಬಳಗದವರಿಂದ ಚಂದ್ರಶೇಖರ್ ಸುಳ್ಯ ಪದವು ಇವರ ನಿರ್ದೇಶನದಲ್ಲಿ” ಶ್ರೀದೇವಿ ಲೀಲೆ “ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.
©
ಬಡಗನ್ನೂರು:ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಪುತ್ತೂರು ಯಕ್ಷ ಸಾರಥಿ ಯಕ್ಷ ಕಲಾ ಬಳಗದವರಿಂದ ಚಂದ್ರಶೇಖರ್ ಸುಳ್ಯ ಪದವು ಇವರ ನಿರ್ದೇಶನದಲ್ಲಿ” ಶ್ರೀದೇವಿ ಲೀಲೆ “ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು.