ಪುತ್ತೂರು ಕ್ಲಬ್‌ನಿಂದ ಜು.6ಕ್ಕೆ ಬಲೆ ಬಲಿಪುಗ – ಕರಪತ್ರ ಬಿಡುಗಡೆ ಮಾಡಿದ ಡಾ. ಕೆ.ವಿ.ಚಿದಾನಂದ

0



ಪುತ್ತೂರು: ದಿ ಪುತ್ತೂರು ಕ್ಲಬ್ ವತಿಯಿಂದ ಜು. 6ಕ್ಕೆ ನಡೆಯಲಿರುವ ಬಲೆ ಬಲಿಪುಗ ಮ್ಯಾರಥಾನ್ ಇದರ ಕರ ಪತ್ರವನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅವರು ಬಿಡುಗಡೆ ಮಾಡಿದರು.


ಈ ಸಂದರ್ಭ ಡಾ.ಕೆ.ವಿ.ಚಿದಾನಂದ ಅವರ ಪತ್ನಿ ಶೋಭಾ ಚಿದಾನಂದ, ದಿ ಪುತ್ತೂರು ಕ್ಲಬ್ ನ ಕಾರ್ಯದರ್ಶಿ ವಿಶ್ವಾಸ್ ಶೆಣೈ, ನಿತಿನ್ ಪಕ್ಕಳ, ಡಾ. ಗೋಪಿನಾಥ್ ಪೈ ದಂಪತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here