ಪುತ್ತೂರು: ನೆಲದಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಇನ್ನೋವ ಕಾರೊಂದು ಹಿಂದಕ್ಕೆ ಚಲಿಸಿದ ಮತ್ತು ಗಂಭೀರ ಗಾಯಗೊಂಡ ವ್ಯಕ್ತಿ ಮೃತಪಟ್ಟ ಘಟನೆ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆ ಪಕ್ಕದ ಖಾಸಗಿ ಸ್ಥಳದಲ್ಲಿ ಎ.20 ರಂದು ನಡೆದಿದೆ.
Home ಚಿತ್ರ ವರದಿ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಚಲಿಸಿ ಮೃತ್ಯು- ಮಹಾಲಿಂಗೇಶ್ವರ ದೇವಳದ ಗದ್ದೆ ಬಳಿಯ ಖಾಸಗಿ ಸ್ಥಳದಲ್ಲಿ...