![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಹರುನಗರ ಪಟ್ಲ ಸಂರ್ಕೀರ್ಣದಲ್ಲಿರುವ ಪ್ರಶ್ವಿತ್ ಜ್ಯುವೆಲ್ಲರಿ ವರ್ಕ್ಸ್ ಇದರ ಮಾಲಕ , ಮಿತ್ತೂರು ಮೈಕೆ ನಿವಾಸಿ ,ಪ್ರಕಾಶ್ ಆಚಾರ್ಯ , ಅಶ್ವಿನಿ ಪ್ರಕಾಶ್ ದಂಪತಿ ಪುತ್ರ ಪ್ರಶ್ವಿತ್ ರವರ ಬ್ರಹ್ಮೋಪದೇಶ ಕಾರ್ಯಕ್ರಮವೂ ಮೇ.27 ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.
ನೆಹರುನಗರ ಪಟ್ಲ ಸಂರ್ಕೀರ್ಣದಲ್ಲಿರುವ ಪ್ರಶ್ವಿತ್ ಜ್ಯುವೆಲ್ಲರಿ ವರ್ಕ್ಸ್ ಇದರ ಮಾಲಕ , ಮಿತ್ತೂರು ಮೈಕೆ ನಿವಾಸಿ ,ಪ್ರಕಾಶ್ ಆಚಾರ್ಯ , ಅಶ್ವಿನಿ ಪ್ರಕಾಶ್ ದಂಪತಿ ಪುತ್ರ ಪ್ರಶ್ವಿತ್ ರವರ ಬ್ರಹ್ಮೋಪದೇಶ ಕಾರ್ಯಕ್ರಮವೂ ಮೇ.27 ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.