ಪುತ್ತೂರು: ಜೀರ್ಣೋದ್ದಾರಗೊಳ್ಳುತಿರುವ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಕೆಲಸ ಕಾರ್ಯದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸದಸ್ಯರು ಕರಸೇವೆಯಲ್ಲಿ ಪಾಲ್ಗೊಂಡರು.
ಸಂಘಟನೆ ಅಧ್ಯಕ್ಷ ಉದಯ್ ಸ್ವಾಮೀನಗರ, ಸಂಘಟನ ಕಾರ್ಯದರ್ಶಿ ರಾಜೇಶ್ ಕೆ ಮಯೂರ, ಗೌರವ ಸಲಹೆಗಾರ ಸಾಂತಪ್ಪ ಪೂಜಾರಿ ಓಲ್ತಾಜೆ, ಪ್ರಧಾನ ಕಾರ್ಯದರ್ಶಿ ರವಿ ಅಜಿಲ ಸ್ವಾಮೀನಗರ, ಕ್ರೀಡಾ ಜೊತೆ ಕಾರ್ಯದರ್ಶಿ ನವೀನ್ ಮಜ್ಜಾರ್, ಸದಸ್ಯರಾದ ಜನಾರ್ಧನ್ ಮಜ್ಜಾರ್, ಲೋಕೇಶ್ ಸ್ವಾಮೀನಗರ, ಸಮಿತ್ ಮಜ್ಜಾರ್, ಹರೀಶ್ ಕೋಡಿಯಡ್ಕ, ಆದ್ಯ ಆರ್.ಜೆ ಗೋಳ್ತಿಲ, ದರ್ಶನ್ ಪೂಂಜಾ, ಕುಮುದ ಸ್ವಾಮೀನಗರ, ಚಂದ್ರಿಕಾ ಸ್ವಾಮೀನಗರ, ಭಾಗೀರಥಿ ಸ್ವಾಮೀನಗರ, ಹರೀನಾಕ್ಷಿ ಸ್ವಾಮೀನಗರ ಮತ್ತಿತರರು ಕರಸೇವೆಯಲ್ಲಿ ಪಾಲ್ಗೊಂಡರು.