ಪುತ್ತೂರು : ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕಡೆ ಮೊದಲ ವಿದ್ಯುತ್ ಅದಾಲತ್ ಜೂ.18ರಂದು ನಡೆಯಲಿದೆ. ಪುತ್ತೂರು ತಾಲೂಕಿಮ ಗೋಳಿತ್ತೊಟ್ಟು, ದೋಳ್ಪಾಡಿ ಹಾಗೂ ಆಲಂಕಾರು ಗ್ರಾ.ಪಂ. ಕಛೇರಿಗಳಲ್ಲಿ ಅದಾಲತ್ ನಡೆಯಲಿದೆ. ಮೆಸ್ಕಾಂನ ಹಿರಿಯ ಅಧಿಕಾರಿಗಳು ಭೇಟಿ ನೀಡಲಿದ್ದು ಗ್ರಾಹಕರು ತಮ್ಮ ಸಮಸ್ಯೆಗಳನ್ನು ಅದಾಲತ್ ಮೂಲಕ ಪರಿಹರಿಸಕೊಳ್ಳಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ