ಪುತ್ತೂರು: ಶಾಂತಿಗೋಡು ಸ.ಹಿ.ಪ್ರಾ. ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವತಿಯಿಂದ ಶಾಲಾ ತೋಟಕ್ಕೆ ತಂತಿಬೇಲಿ ಅಳವಡಿಕೆ ಹಾಗೂ ತೆಂಗಿನ ತೋಟದ ಸ್ವಚ್ಛತಾ ಕಾರ್ಯವನ್ನು ಜೂ.26 ಹಾಗೂ 27ರಂದು ಮಾಡಲಾಯಿತು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಸುಮ, ಉಪಾಧ್ಯಕ್ಷ ದಾಮೋದರ, ಸದಸ್ಯರಾದ ನಾಗೇಶ್, ಸುದರ್ಶನ, ಸುಜಾತ, ಹರಿಣಾಕ್ಷಿ, ಪೂರ್ಣಿಮ, ಪುಷ್ಪ, ರೇವತಿ, ಪುಷ್ಪ ,ವಿಜಯಲಕ್ಷ್ಮಿ, ಉಷಾ, ಪೋಷಕರಾದ ಜಾನಕಿ, ರುಕ್ಮಿಣ, ಸವಿತ, ಪ್ರಮೀಳಾ, ಸರೋಜಿನಿ, ಶ್ಯಾಮಲ, ಸುಚಿತ್ರ, ಪ್ರವೀಣ, ವೆಂಕಪ್ಪಗೌಡ ಹಾಗೂ ವಿಕ್ರಂ ಯುವಕ ಮಂಡಲದ ಅಧ್ಯಕ್ಷ ಪ್ರಭಾತ್ ಸದಸ್ಯರಾದ ಬಾಸ್ಕರ್, ಗಣೇಶ್, ವರುಣ್ ಶಶಿಕುಮಾರ್, ಅಖಿನ್ ವಿನೋದ್ ಶೇಷಪ್ಪ ಗೌಡ ಮುಖ್ಯ ಶಿಕ್ಷಕಿ ಸವಿತಾ ಕುಮಾರಿ ವಂದಿಸಿದರು. ಶಿಕ್ಷಕರಾದ ಸರೋಜ ಪಿ.ಕೆ.ಎಂ ಸಿದ್ಧಲಿಂಗಮ್ಮ, ಕೃಷ್ಣವೇಣಿ, ಸಹಕರಿಸಿದರು.