ಪುತ್ತೂರು ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ: ಅಧ್ಯಕ್ಷ : ಪಿ.ಬಿ ಇಂದುಶೇಖರ, ಉಪಾಧ್ಯಕ್ಷ: ಪಿ.ಎನ್ ಸುಭಾಸ್‌ಚಂದ್ರ

0

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ವೀರಮಾಚಿದೇವ ವಿವಿಧೋದ್ಧೇಶ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪಿ.ಬಿ ಇಂದುಶೇಖರ, ಉಪಾಧ್ಯಕ್ಷರಾಗಿ ಪಿ.ಎನ್ ಸುಭಾಸ್‌ಚಂದ್ರ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ನಿರ್ದೇಶಕರಾಗಿ ಹೆಚ್.ಬಾಬು ಕಲ್ಲಾರೆ, ರಘುನಾಥ ನೆಲ್ಯಾಡಿ, ಸುಬ್ಬಣ್ಣ ನೂಜಿ, ವಾಸುದೇವ ಪಡೀಲ್, ಜಯಂತ್ ಮುಂದಾಜೆ, ಸುರೇಶ ಬೈಂದೂರು, ಶೋಭಾ ಸೀತಾರಾಮ, ಡಾ. ಯಾದವಿ ಜಯಕುಮಾರ್, ಜಯಂತ ಬೇಕಲ್, ಈಶ್ವರ ಡಿ. ವಿಟ್ಲ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಮಾರಾಟಾಽಕಾರಿ ಶೋಭ ಎನ್.ಎಸ್. ಚುನಾವಣಾಽಕಾರಿಯಾಗಿದ್ದರು. ಸಂಘದ ಪ್ರಭಾರ ಕಾರ್ಯದರ್ಶಿ ದಯಾಮಣಿ ವಂದಿಸಿದರು.

LEAVE A REPLY

Please enter your comment!
Please enter your name here