ಉದ್ಯಮಿ ಸತೀಶ್ ರೈ ಕಟ್ಟಾವುರವರಿಗೆ ಸನ್ಮಾನ

0

ಪುತ್ತೂರು: ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಸಂಸ್ಥೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಕಟ್ಟಾವು ಇನ್ಶೂರೆನ್ಸ್ ನ ಮಾಲಕರಾದ ಉದ್ಯಮಿ ಸತೀಶ್ ರೈ ಕಟ್ಟಾವುರವರನ್ನು ಪುತ್ತೂರು ದರ್ಬೆಯಲ್ಲಿರುವ ಅವರ ಕಚೇರಿಯಲ್ಲಿ ಸಂಸ್ಥೆಯ ರಿಜಿನಲ್ ಮೇನೇಜರ್ ದೇವರಾಜ್ ಅಭಿನಂದಿಸಿ, ಸನ್ಮಾನಿಸಿದರು. ಸಂಸ್ಥೆಯ ರಾಜ್ಯ ಮುಖ್ಯಸ್ಥ ಪ್ರದೀಪ್ ಮತ್ತು ಏರಿಯಾ ಮ್ಯಾನೇಜರ್ ರವಿಚಂದ್ರ ಪಾಟಾಲಿ ಉಪಸ್ಥಿತರಿದ್ದರು.

ಸತೀಶ್ ರೈ ಕಟ್ಟಾವುರವರ ಕಟ್ಟಾವು ವಾಹನ ಇನ್ಸೂರೆನ್ಸ ಸೆಂಟರ್ ನ ಪ್ರಧಾನ ಕಚೇರಿಯು ಪುತ್ತೂರಿನ ಅಶ್ವಿನಿ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದು, ಇದರ 27 ಶಾಖೆಗಳು ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹೊಂದಿರುತ್ತದೆ.

LEAVE A REPLY

Please enter your comment!
Please enter your name here